ದೃಢ
ಕರ್ನಾಟಕದ
ಶಿಲ್ಪಿ

ಡಿ.ಕೆ. ಶಿವಕುಮಾರ್ ಕರ್ನಾಟಕದ ಕ್ರಿಯಾಶೀಲ ಮತ್ತು ವಿನೂತನ ಆಲೋಚನೆಗಳೊಂದಿಗೆ ಮುನ್ನಡೆಯುವ ಪ್ರಭಾವಿ ನಾಯಕ. ಅವರು ಪ್ರಸ್ತುತ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರಗಳನ್ನು ಕಂಡುಹಿಡಿದು, ಕಾರ್ಯಕ್ಷಮತೆಯಿಂದ ಹಿಡಿದ ಕೆಲಸಗಳನ್ನು ಪೂರ್ಣಗೊಳಿಸುವವರು. ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ನಡುವೆ ಸಮತೋಲನವನ್ನು ಕಾಪಾಡಿಕೊಂಡು, ಕರ್ನಾಟಕದ ವಿವಿಧ ಕ್ಷೇತ್ರಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಾಗಾಗಿ ಅವರು ರಾಜ್ಯ ಮತ್ತು ರಾಜ್ಯದ ಜನತೆಗೆ ನೂತನ ಅವಕಾಶಗಳನ್ನು ಒದಗಿಸಿಕೊಡುವ ಪ್ರಗತಿಪರ ನಾಯಕ.

ನಮ್ಮ ಗ್ಯಾರಂಟಿ

ಸಮಾಜದ ಪ್ರತಿಯೊಂದು ವರ್ಗದ ಅಗತ್ಯತೆಗಳನ್ನು ಪೂರೈಸಲು ಜಾರಿಗೆ ತರಲಾದ ಗ್ಯಾರಂಟಿ ಯೋಜನೆಗಳು, ಕರ್ನಾಟಕದಲ್ಲಿ ಗಾಂಧಿ ತತ್ವಗಳನ್ನು ಅನುಸರಿಸುತ್ತಿದೆ.

ಕ್ರಿಯೆಗಳು ಮಾತಿಗಿಂತ ಬಲವಾಗಿವೆ

ಕರ್ನಾಟಕದ ಪ್ರಗತಿಯ ವೇಗವರ್ಧಕ, ನಾಲ್ಕು ದಶಕಗಳಿಂದ ದೂರದೃಷ್ಟಿಯ ಕಾರ್ಯಗಳನ್ನು ತಕ್ಷಣದ ಕ್ರಿಯೆಯಾಗಿ ಪರಿವರ್ತಿಸುತ್ತಿರುವ ನಾಯಕ. ಭೂತಕಾಲ ಮತ್ತು ವರ್ತಮಾನದಲ್ಲಿ ಅಪಾರ ಸಾಧನೆಗಳ ಅಡಿಗಲ್ಲು ನಿರ್ಮಿಸಿರುವವರು. ಹೊಸತನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಗತಿಪರ ಹಾಗೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಾ ಭವಿಷ್ಯದತ್ತ ದೃಷ್ಟಿ ಕೇಂದ್ರೀಕರಿಸುತ್ತಿದ್ದಾರೆ.

ಕಾರ್ಯವೀರ ಡಿಕೆಎಸ್

ನಡೆದು ಬಂದ ಹಾದಿ

ದಶಕಗಳ ಕರ್ನಾಟಕದ ಅಭಿವೃದ್ಧಿ ಜನರ ಜೀವನಮಟ್ಟವನ್ನು ಸುಧಾರಿಸಿದೆ. ಪ್ರಗತಿಪರ ಕರ್ನಾಟಕಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಿರಂತರ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ ಡಿ.ಕೆ.ಶಿವಕುಮಾರ್.

YES DKS

NEWSROOM

TRENDING

Press

Scroll to Top